ಶಾಂತಿವರ್ಮ ಕದಂಬ ರಾಜರುಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಿಕೊಂಡಿದ್ದ ಮತ್ತು ಪಿತೃವಾಕ್ಯವನ್ನು ನೆರವೇರಿಸಿದವರಲ್ಲಿ ಪ್ರಮುಖನಾಗಿದ್ದ. ಕಾಕುತ್ಸವರ್ಮನ ಕಾಲದಲ್ಲಿ ಸ್ತಾನಗುಂದೂರಿನಲ್ಲಿ (ತಾಳಗುಂದ) ನಿರ್ಮಿಸಿದ ಕೆರೆಯ ನೆನಪಿಗೆ ಶಾಂತಿವರ್ಮ ಬರೆಸಿದ ಶಾಸನ ಕಾವ್ಯ ಪ್ರಪಂಚದ ಅದ್ಭುತಗಳಲ್ಲೊಂದು. ಕುಬ್ಜನೆನ್ನುವ ಕವಿಯನ್ನು ಬಳಸಿಕೊಂಡು ತನ್ನ ಹಿರಿಯರೆಲ್ಲರ ಕಾರ್ಯಗಳನ್ನು ಸ್ಮರಿಸಿದ ಶಾಸನ ರಚನೆಯಲ್ಲಿ ಕುಬ್ಜನು ೧ನೇ ಶ್ಲೋಕದಿಂದ ೨೪ನೇ ಶ್ಲೋಕದ ತನಕ ಮಾತ್ರಾ ಸಮಕ ವಿಶೇಷ ಅಥವಾ ಮಿಶ್ರ ಗಣ ಗೀತಿಕಾ ಛಂದಸ್ಸನ್ನು ಬಳಸಿಕೊಂಡಿದ್ದರೆ, ೨೫ ಮತ್ತು ೨೬ ಪುಷ್ಪಗೀತಿಕಾ ಉಪಯೋಗಿಸಿದ್ದಾನೆ, ಹಾಗೆಯೇ ಶಾರ್ದೂಲವಿಕ್ರೀಡಿತಾ, ವಸಂತ ತಿಲಕ, ಮಂದಾಕ್ರಾಂತಾ ಮತ್ತು ಇನ್ನಿತರ ಛಂದಸ್ಸುಗಳನ್ನು ಬಳಸಿಕೊಂಡಿದ್ದಾನೆ. ಕವಿಯೊಬ್ಬ ಸಾಹಿತ್ಯದ ಆಳಕ್ಕಿಳಿದರೆ ಹೇಗೆ ಕೃತಿ ರಚಿಸುತ್ತಾನೆ ಎನ್ನುವುದು ಕುಬ್ಜನಿಂದ ತಿಳಿಯುತ್ತದೆ. ಕುಬ್ಜನು ರಾಜನ ಆಜ್ಞೆಯನ್ನು ಕಾವ್ಯಾತ್ಮಕವಾಗಿ ವಿಬುಧಸಂಘಮೌಲಿ ಎನ್ನುವುದಾಗಿ ೮ನೇ ಸಾಲಿನಲ್ಲಿ ಹೇಳಿದ್ದಲ್ಲದೇ ೯ನೇ ಸಾಲಿನಲ್ಲಿ ಶ್ರುತಿ ಪಥ ನಿಪುಣ ಕವಿಃ ಎಂದಿದ್ದಾನೆ. ೧೨ನೇ ಸಾಲಿನಲ್ಲಿ ವಸಂತ ತಿಲಕಾ ಛಂದಸ್ಸನ್ನು ಬಳಸಿ ಸಂಗೀತ ನೃತ್ಯವನ್ನು ಕೊಂಡಾಡಿದ್ದಾನೆ. ಕೊನೆಯಲ್ಲಿ ತಾನು ಕುಬ್ಜನೆನ್ನುವ ಕವಿ ಈ ಶಿಲೆಯನ್ನು ಕಾವ್ಯಾತ್ಮಕವಾಗಿ ಕಾಕುಸ್ತವರ್ಮನ ಮಗನಾದ ಶಾಂತಿವರ್ಮಮಹಾರಾಜನ ಆಜ್ಞೆಯನ್ನು ಬರೆದಿರುವೆ ಎಂದಿದ್ದಾನೆ. ಮಯೂರವರ್ಮ, ಚುಟು ಶಾತಕರ್ಣಿಮುಂತಾದವರನ್ನು ಸ್ಮರಿಸಿದ ಶಾಸನ ಇದಂಬ್ರಾಹ್ಮಂ ಇದಂ ಕ್ಶಾತ್ರಂ ಎನ್ನುವುದಕ್ಕೆ ಒಂದು ನಿದರ್ಶನ ಒದಗಿಸುತ್ತದೆ.
£Á£Á «zsÀ zÀæ«t¸ÁgÀ ¸ÀªÀÄÄZÀÑÀAiÉÄõÀÄ ªÀÄvÀÛ
¢é¥ÉãÀÝç ªÀÄzÀªÁ¹vÀ UÉÆÃ¥ÀÄgÉõÀÄ
¸ÀAVÃvÀ ªÀ®ÄÎ ¤£ÁzÉõÀÄ UÀȺÉõÀÄ
AiÀĸÀå ®PÀÁëöäöåYΣÁ zsÀÈwªÀÄwà ¸ÀÄagÀA
ZÀgÉêÉÄÃ||
UÀÄ¥ÁÛ¢ ¥ÁwÜðªÀ PÀįÁªÀÄÄâgÀĺÀ ¸ÀܯÁ¤
¸ÉßúÁzÀgÀ ¥ÀætAiÀÄ ¸ÀªÀÄãçªÀÄ PÉøÀgÁtÂÀ
²æà ªÀÄ£ÀÛöå£ÉÃPÀ £ÀÈ¥À µÀlàzÀ ¸ÉëvÁ¤
AiÉÆèÉÆÃzsÀAiÀÄzÀÄÝ»vÀȢâüw©ü£ÀÈð¥ÁPÀÌðB ||