Search This Blog

Wednesday 14 September 2016

ಚತುರ್ಭುಜ ಚತುರಾರ್ಣವ ವಿಪುಲ ಸಲಿಲ

ಶಾಸನ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ವಿಷ್ಣುವನ್ನು ಕುರಿತಾಗಿ ಚತುರ್ಭುಜ ಮತ್ತು ಗರುಡ ಕೇತು ಎನ್ನುವುದಾಗಿ ವರ್ಣಿಸಿದ್ದಲ್ಲದೇ ಜನಾರ್ದನ ಪದವನ್ನು ಬಳಕೆ ಮಾಡಲಾದ ಈ ಶಾಸನವನ್ನು ಬುಧಗುಪ್ತನು ಏರಣ್ ನಲ್ಲಿನ ಕಲ್ಲಿನ ಸ್ತಂಬ ಶಾಸನದಲ್ಲಿ ಬರೆಸಿದ್ದಾನೆ. ಕನ್ನಡದಲ್ಲಂತೂ ಹಲ್ಮಿಡಿ ಶಾಸನದಲ್ಲಿ ಮೊತ್ತ ಮೊದಲಿಗೆ ಮಂಗಲಾಚರಣೆಯಲ್ಲಿ ವಿಷ್ಣುವಿನ ಬಗ್ಗೆ ಬಂದಿದ್ದರೆ ಹೆಚ್ಚಿನ ಕಡೆ ಪುಣ್ಯ ಕ್ಷೇತ್ರಗಳನ್ನು ಕುರುಕ್ಷೇತ್ರ, ವಾರಣಾಸಿ ಎಂದು ಬಳಸಿಕೊಂಡಿದ್ದಾರೆ.

 

No comments:

Post a Comment