Search This Blog

Saturday 24 September 2016

ಕ್ಷಾತ್ರವೃತ್ತಿ ಲತಾಮೂಲ ಗುಣಾಂಬು .......

ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರ ಶಾಸನದಲ್ಲಿನ ಒಂದು ಸಾಲು ಇದರಲ್ಲಿ ಮಯೂರ ವರ್ಮನನ್ನು ವೇದ ವೇದಾಂಗ ವಿದ್ಯಾಪಾರಗ ಎಂದಿದ್ದಲ್ಲದೇ ಕ್ಷತ್ರಿಯ ಬಲವನ್ನೂ ಹೇಳಲಾಗಿದೆ. ಕದಂಬರ ರವಿವರ್ಮನ ಈ ಶಾಸನ ೫ ೬ನೇ ಶತಮಾನದ್ದು ಇದರ ಅಕ್ಷರವಂತೂ ಕುಬ್ಜನ ತಾಳಗುಂದದ ಸ್ತಂಬಶಾಸನದಷ್ಟೇ ಸುಂದರ ಮತ್ತು ನೇರವಾಗಿದೆ. ಶಾಸನ ಕವಿ ಬೇರೆಯಾಗಿದ್ದರೂ ಕಂಡರಣೆಕಾರ ಒಂದರಂತೇ ಇನ್ನೊಂದನ್ನು ಅನುಸರಿಸುವುದು ಸಾಮಾನ್ಯ. ಈ ಚಿತ್ರವನ್ನು ಡಾ. ಬಾ ರಾ ಗೋಪಾಲ್ ರವರ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.

Courtesy. Dr. B R Gopal

1 comment:

  1. ಬ್ಲಾಗ್ ಮಾಡಿದ್ದು ತುಂಬಾ ಸಂತೋಷ ಆಯ್ತು ಗುರುಗಳೆ.

    ReplyDelete