Search This Blog

Tuesday 23 May 2017

ಇದು ದಶಪುರದ ಸೂರ್ಯ ದೇವಾಲಯದ ಸೂರ್ಯನನ್ನು ಸ್ತುತಿಸುವ ಶ್ಲೋಕ ಇದು ಒಂದನೇ ಕುಮಾರಗುಪ್ತ ಮತ್ತು ಬಂಧುವರ್ಮನ ಮಾಂಡಸೋರ್ ನಲ್ಲಿರುವ ಶಾಸನ ಪಾಠ ಕ್ರಿ ಶ ೪೯೩ ಮತ್ತು ೫೨೯ ರಲ್ಲಿ ಖಂಡರಿಸಿದ್ದು. ವತ್ಸ ಭಟ್ಟನೆನ್ನುವ ಕವಿಯಿಂದ ರಚಿಸಲ್ಪಟ್ಟ ಶಾಸನ ಪಾಠ.
"ಶಶಿನೇವ ನಭೋ ವಿಮಲಂ ಕೌಸ್ತುಭ ಮಣಿನೇವ ಶಾಂರ್ಗಿಣೋ ವಕ್ಷಃ |
ಭವನ ವರೇಣ ತಥೇದಂ ಪುರಮಖಿಲಮಲಂಕೃತ ಮುದಾರಂ ||
ಅಮಲಿನ ಶಶಿಲೇಖಾದಂತುರಂ ಪಿಂಗಲಾನಾಂ ಪರಿವಹತಿ ಸಮೂಹಂ ಯಾವದೀಶೋ ಜಟಾನಾಂ |

ವಿಕಚಕಮಲಮಾಲಾಮಂಸಸಕ್ತಾಂ ಚ ಶಾಂರ್ಗೀ ಭವನಮಿದಮುದಾರಂ ಶಾಶ್ವತಂ ತಾವದಸ್ತು || "



No comments:

Post a Comment